# ನಿಮ್ಮಂಥವರು #ಬೇಕು #ಸರ್........ .... ನಾನು ಒಂದು ವಾಕ್ಯ ಎಲ್ಲೋ ಕೇಳಿದ ಹಾಗೇ ಮತ್ತೆ ಮತ್ತೆ ನೆನಪಾಗುತ್ತದೆ ಅದೇನು ಅಂದ್ರೆ... " ಸರಿಯಾದ ವ್ಯಕ್ತಿಗಳನ್ನು, ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ಉದ್ದೇಶಕ್ಕಾಗಿ ಈ ನಿಸರ್ಗ ಸೆಳೆದು, ಎಳೆದು ಕೂಡಿಸಿ ಬಿಡುತ್ತದೆ".... ನಿನ್ನೆ ನಮ್ಮ ಸಿಂಧುಗೇರಿ ಶಾಲೆಯಲ್ಲಿ ಜರುಗಿದ್ದು ಅದೇ ಅಲ್ವೇ...?? ಅದೊಂದು ನಮ್ಮ ಶಾಲೆಯ ಸಜ್ಜಿ ತೆನಿ ಹುಲುಸಾಗಿ ಬೆಳೆಯುತ್ತಿದ್ದ ಕಾಲ... ಆಗ ದೂರದ #ಹುಬ್ಬಳ್ಳಿಯಿಂದ ನನಗೆ ಫೋನು ಮಾಡಿ ಮಾತಾಡಿದ #ಜೀವನಾನುರಾಗಿ, #ಹೃದಯವಂತ, #ಶೈಕ್ಷಣಿಕ ಕಾಳಜಿಯ ಕರುಳು, ಬಡ ಮಕ್ಕಳಿಗೆ ಸಹಾಯಕ್ಕೆ ಮುಂದೆ ಕೈ ತರುವ ದಾನಿಗಳಾದ #ಸನ್ಮಾನ್ಯ ಶ್ರೀ.. #ಚನ್ನಬಸಪ್ಪ #ಭೂಮಾ ಸರ್... ACC ಕಂಪನಿಯ DIVISION MANAGER... ಆದ ಇವರು ಆವತ್ತು ನನಗಿತ್ತ ಭರವಸೆ ಏನು ಗೊತ್ತಾ...?? ಸರ್ ನಾನು ನಿಮ್ಮ ಶಾಲೆಗೆ ಭೇಟಿ ಕೊಡ್ತೀನಿ ಹಾಗೂ #ಒಬ್ಬ #ಬಡ_ಪ್ರತಿಭಾವಂತ_ವಿದ್ಯಾರ್ಥಿಯ #ಸಂಪೂರ್ಣ_ಶಿಕ್ಷಣದ_ಜವಾಬ್ದಾರಿ_ಹೊರುತ್ತೇನೆ... ಅತ್ತ ಅವರ ಮಾತು ಕೇಳಿ 6 ತಿಂಗಳ ಹಿಂದೆ ನನ್ನ ಕೆನ್ನೆ ತೊಯ್ದಿತ್ತು.. ಆ ಮಾತನ್ನು ಶ್ರೀಯುತರು ನಿನ್ನೆ ಸಿಂಧುಗೇರಿ ಶಾಲ...