ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
# ನಿಮ್ಮಂಥವರು #ಬೇಕು #ಸರ್........ ....          ನಾನು ಒಂದು ವಾಕ್ಯ ಎಲ್ಲೋ ಕೇಳಿದ ಹಾಗೇ ಮತ್ತೆ ಮತ್ತೆ ನೆನಪಾಗುತ್ತದೆ ಅದೇನು ಅಂದ್ರೆ...  " ಸರಿಯಾದ ವ್ಯಕ್ತಿಗಳನ್ನು, ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ಉದ್ದೇಶಕ್ಕಾಗಿ ಈ ನಿಸರ್ಗ ಸೆಳೆದು, ಎಳೆದು ಕೂಡಿಸಿ ಬಿಡುತ್ತದೆ"....       ನಿನ್ನೆ ನಮ್ಮ ಸಿಂಧುಗೇರಿ ಶಾಲೆಯಲ್ಲಿ ಜರುಗಿದ್ದು ಅದೇ ಅಲ್ವೇ...??      ಅದೊಂದು ನಮ್ಮ ಶಾಲೆಯ  ಸಜ್ಜಿ ತೆನಿ ಹುಲುಸಾಗಿ ಬೆಳೆಯುತ್ತಿದ್ದ ಕಾಲ... ಆಗ ದೂರದ #ಹುಬ್ಬಳ್ಳಿಯಿಂದ ನನಗೆ ಫೋನು ಮಾಡಿ ಮಾತಾಡಿದ #ಜೀವನಾನುರಾಗಿ, #ಹೃದಯವಂತ, #ಶೈಕ್ಷಣಿಕ ಕಾಳಜಿಯ ಕರುಳು, ಬಡ ಮಕ್ಕಳಿಗೆ ಸಹಾಯಕ್ಕೆ ಮುಂದೆ ಕೈ ತರುವ ದಾನಿಗಳಾದ   #ಸನ್ಮಾನ್ಯ ಶ್ರೀ.. #ಚನ್ನಬಸಪ್ಪ #ಭೂಮಾ ಸರ್... ACC ಕಂಪನಿಯ DIVISION MANAGER... ಆದ ಇವರು ಆವತ್ತು ನನಗಿತ್ತ ಭರವಸೆ ಏನು ಗೊತ್ತಾ...??         ಸರ್ ನಾನು ನಿಮ್ಮ ಶಾಲೆಗೆ ಭೇಟಿ ಕೊಡ್ತೀನಿ ಹಾಗೂ #ಒಬ್ಬ #ಬಡ_ಪ್ರತಿಭಾವಂತ_ವಿದ್ಯಾರ್ಥಿಯ #ಸಂಪೂರ್ಣ_ಶಿಕ್ಷಣದ_ಜವಾಬ್ದಾರಿ_ಹೊರುತ್ತೇನೆ...  ಅತ್ತ ಅವರ ಮಾತು ಕೇಳಿ 6 ತಿಂಗಳ ಹಿಂದೆ ನನ್ನ ಕೆನ್ನೆ ತೊಯ್ದಿತ್ತು..    ಆ ಮಾತನ್ನು ಶ್ರೀಯುತರು ನಿನ್ನೆ ಸಿಂಧುಗೇರಿ ಶಾಲ...
ಇಮೇಜ್
# ರಾತ್ರಿ_ಕಂಡ_ಕನಸು  #ಹಗಲೇ_ಆಯಿತು_ನನಸು      ಅರ್ಪಣೆ ;; #ಶ್ರೀಧರ್_ರೆಡ್ಡಿ  ಸಿಂಧುಗೇರಿ ಶಾಲೆಯ ಅಣ್ಣ                 ಕಣ್ಣ ರೆಪ್ಪೆ ಮುಚ್ಚದೇ ಏನನ್ನೋ ಮನಸಿನ ಕಣ್ಣಿಂದ ನೋಡುತ್ತಾ ಕೂತಿದ್ದೆ. ಎಷ್ಟೊತ್ತಿನ ವೆರೆಗೂ ಕಣ್ಣ ರೆಪ್ಪೆ ಬಡಿಯದೆ ಇರ್ಲಿ ಹೇಳಿ ???  ಸೋತ ಕಣ್ಣ ರೆಪ್ಪೆಗಳು ಮುಚ್ಚುವೆಷ್ಟರಲ್ಲಿ ತಿಳಿಯದೆ ನನ್ನ ಕೆನ್ನೆ ಹಸಿಯಾಗಿ ಹೋಗಿತ್ತು...    ಮಳೆ ನಿಂತರು ಹಳೆಯ ಮನೆಯ ಜಂತಿಯಿಂದ ಸೋರುವ ಮಳೆ ಹನಿಯಂತೆ ನನ್ನ ಅನಂದ ಹರಿಯುತ್ತಿತ್ತು..         ಯಾಕೆ ಅಂತೀರಾ ??? ಇಂದು ನನ್ನ ಹಾಗೂ ನಮ್ಮ H M ಎಸ್ ಎಸ್ ಎಲಿಬಳ್ಳಿ sir ಮತ್ತು BGM, SKK,YSB, ಹಾಗೂ SKG ( ಅತಿಥಿ ಶಿಕ್ಷಕರು)ಗಳು ಸುಮಾರು 22 ತಿಂಗಳಲ್ಲಿ ಪಟ್ಟ ಶ್ರಮದ ಸಾರ್ಥಕತೆಯ ಧ್ವನಿಯು 400 K M ದೂರದ ಹೈದರಾಬಾದ್ ನಿಂದ ಬಂದಿತ್ತು.   #ಆ_ಧ್ವನಿಯು  ಆ ಧ್ವನಿಯೂ ಕಣ್ಣಿರು ಹರಿಸಿತ್ತು  ಆದರೂ ನಗಿಸಿತ್ತೂ  ಶಿಕ್ಷಕನ ಕನಸಿಗೆ ಆಧಾರವಾಗಿತ್ತು  ನನ್ನ ವಿದ್ಯಾರ್ಥಿಗಳ ಮುಖದ ನಗುವಾಗಿತ್ತು  ನಮ್ಮ ಶಾಲೆಯನ್ನು ಎತ್ತಿಕೊಂಡಂತ್ತಿತ್ತು  ನನ್ನೆಲ್ಲಾ ಕನಸುಗಳಿಗೆ ಹಾರಲು ರೆಕ್ಕೆ ಕೊಟ್ಟಿತ್ತು  ಇಡೀ ಶಾಲೆಯ ಮನವನ್ನು ಮೌನವಾಗಿ ತಟ್ಟಿತ್ತು  ಆ ದೂರದ ಧ್ವನಿ ಯಾರದು ...
ಇಮೇಜ್
ಅಣ್ಣನ ಲೇಖನ....... ಕು// ಮಸ್ಯಾಕ ಎಂ ಗೌ೦ಡಿ [ಶಿಕ್ಷಕರು] ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಿಂಧುಗೆರಿ.. ತಾ/ಬಸವನ ಬಾಗೇವಾಡಿ...ಜಿ/ವಿಜಯಪುರ.         ನಾನು ಕಂಡ ಶಿಕ್ಷಕದೇವರು....ಮಕ್ಕಳಲ್ಲಿ ತಮ್ಮ ಹೆತ್ತವರನ್ನು ಕಾಣುವ,ಮಕ್ಕಳನ್ನು ಅವರ ಹೆತ್ತವರಿಗಿಂತಲೂ ಮಿಗಿಲಾಗಿ ಪ್ರೀತಿಸುವ, ಅವರ ಭವಿಷ್ಯಕ್ಕಾಗಿ ಶಾಲಾ ಅವಧಿಯನ್ನು ಮೀರಿ ತಮ್ಮ ಜ್ಞಾನಾಮೃತ ಉಣಬಡಿಸುವ,ಪ್ರಯೋಗಾತ್ಮಕ ಚಟುವಟಿಕೆಗಳ ಭಂಡಾರವೆ ಆದ ಶಿಕ್ಷಕರಿವರು....          ಹಾಡು ನೃತ್ಯ ಸಾಹಿತ್ಯ ರಚನೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹೊಸ ವಿಧಾನ...ಆಂಗ್ಲ ಭಾಷೆಯ ಮೇಲಿರುವ ಹಿಡಿತ,ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೆಕೆನ್ನುವ ತುಡಿತ...ಸಹ ಶಿಕ್ಷಕರ ಜೊತೆಗಿನ ಸಮನ್ವಯತೆ....ಈ ಎಲ್ಲ ಅಂಶಗಳನ್ನು ಇವರಲ್ಲಿ ನಾನು ಕಾಣುತ್ತಿದ್ದೆನೆ..                 ತಾಲೂಕಿನ ಕೊನೆ ಗ್ರಾಮ ಸಿಂಧುಗೆರಿ ,ಬಹುತೇಕ ಶಿಕ್ಷಕರು ಹಿಂದೇಟು ಹಾಕುವ ಶಾಲೆಯಲ್ಲಿ ನೆಲೆನಿಂತು ಇಡೀ ತಾಲೂಕಿನ ಶಿಕ್ಷಕರು ಮತ್ತು ಅಧಿಕಾರಿ ವರ್ಗದ ಗಮನ ಸೆಳೆದು,,,ಇದು ನನ್ನ ಕರ್ತವ್ಯವೆಂದು ಅಭಿಮಾನದಿಂದ ಹೇಳುವ ಇವರ ಬಗ್ಗೆ ಬರೆದರೆ ಬಿಡುವಿಲ್ಲದೆ,ದಣಿವಿಲ್ಲದೆ ಬರೆದೇನು..          ಯಂಭತ್ನಾಳದ ಪುಣ್ಯದ ಸಿರಿಯಾಗಿ ಅದಮ್ಯ ವಿಶ್ವಾಸದಿಂದ ಒಂದು ಮಾ...
ಇಮೇಜ್
#ಮಾತಿಗಿಂತ, #ಪದಕ್ಕಿಂತ_ಮೌನವೇ #ಮುಖ್ಯವಾಯಿತು ನನ್ನ ಇಂದಿನ ಬದುಕಿಗೆ.... ಕಾನೂನು ಜಯಸಾಧಿಸಿತು... #ಭಾವ_ಲೋಕವೇ #ಸೋತು_ಹೋಯಿತು.....  ಇಲ್ಲಿ ಕಾನೂನು ರಚನೆಯಾದದ್ದು ಭಾವದಿಂದ್ಲೇ ಅಂತ ಯಾರಿಗೆ ಅರ್ಥವಾಯಿತು....???????,,,,    ಆದ್ರೂ ಭಾವಕ್ಕೂ ಮಿಗಿಲಿಲ್ಲ ಯಾವ ಕಾನೂನು....  ಅದನ್ನು ಅರ್ಥ ಮಾಡಿಕೊಳ್ಳುವವ ಭಾವದ ಬಳಲುವಿಕೆಯನ್ನು ಅರಿತವನು.....       ನಿಜವಾಗಿಯೂ ನಾನು ಸೋತೆ ನಿಮ್ಮ ಪ್ರೀತಿಗೆ..     #ನಿಮ್ಮನ್ನು #ಅಳಿಸಿ #ಮತ್ತಷ್ಟು #ಪಾಪಿಯಾದೆ....  #ಕನಸುಗಳೆ....   #ನನ್ನನ್ನು #ದಯವಿಟ್ಟು #ಕ್ಷಮಿಸಿ...   ನಿಮ್ಮೂರ ಶಾಲೆ.. ಆ ಗೇಟು, ಗೋಡೆ, ಗಿಡ, ಕ್ಲಾಸ್ಸು..  ಬಸ್ಸು..  ಎಲ್ಲವೂ ನನಗೆ ಮುಂದಿನ ಜೀವನಕ್ಕೆ ದೊಡ್ಡ ನೆನಪಿನ ಭಂಡಾರವೇ ಕೊಟ್ಟಿವೆ.... ಪ್ರತಿ ವರ್ಷ ನಮ್ಮೂರ ಜಾತ್ರೆಗೆ ನಿಮಗಾಗಿ ಕಾಯುವೆ ಬರುತ್ತೀರಾ ಬಂದೆ ಬರುತ್ತೀರಾ...   #ಬರಲೇ #ಬೇಕು.... ನಾನು ಕಳಿಸಿದ್ದು ಭಾವ ಜೀವನ.....  ಅಲ್ವೇ...                          ಇಂತಿ Mashyak Goundi                               ...