ಪೋಸ್ಟ್‌ಗಳು

ಮಾರ್ಚ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

RASULASAB GOUNDI PSI...

ಇಮೇಜ್
ಅಂದುಕೊಂಡದ್ದನ್ನೆ_ಸಾಧಿಸಿದ_ಸರದಾರ... ಯಾವುದೇCET_ಕೋಚಿಂಗ_ಇಲ್ಲದೆ_PSI                         ನಿನ್ನೊಳಗಿನ ನಿನ್ನನ್ನು ನೀನೆಂದು ಮಾರಿಕೊಳ್ಳಬೇಡ. ಏನಾದರೊಂದು ಕಾರಣ ಹೇಳಿ ನಾನು ಎಲ್ಲರಂತೆಯೇ ಎಂದು ಜಾರಿಕೊಳ್ಳಬೇಡ. ಬಡವರ, ನಿರ್ಗತಿಕರ, ನಿರಪರಾಧಿಗಳ ರಕ್ತವೆಂದು ಹೀರಿ ಕೊಳ್ಳಬೇಡ. ಸೊಕ್ಕಿನ ಶ್ರೀಮಂತರು , ಅನೀತಿವಂತರು ನನ್ನವರೆಂದು ಎಂದಿಗೂ ಸಾರಿ ಕೊಳ್ಳ ಬೇಡ. ಸತ್ಯದ ಮಾರ್ಗ ಬಿಟ್ಟು ನಡೆವ ಸ್ನೇಹಿತನಿದ್ದರು ಅವನೊಂದಿಗೆ ಸೇರಿ ಕೊಳ್ಳಬೇಡ. ಜೀವನದ ಚೀಲಕ್ಕೆ ಆಸೆಯ ತೂತು ಹಾಕಿ ಸೊರಿ ಹೋಗಬೇಡ. ಕಾನೂನೇ ನಿನ್ನ ದೈವ. ಸಂವಿಧಾನವೇ ನಿನ್ನ ಧರ್ಮ ಎನ್ನುವುದನ್ನು ಮರೆಯಬೇಡ . ನೀನು ನನ್ನ ತಮ್ಮ ಹತ್ತರೊಂದಿಗೆ ಕೂಡಿ ಹನ್ನೊಂದಾಗಬೇಡ. ಬೇರೊಬ್ಬನಿಗೆ ಉಳಿದು ನೋಡು ಇತಿಹಾಸ ಯಾವತ್ತು ಹಾಡುತ್ತಿರಲಿ ನಿನ್ನದೇ ಹಾಡು. ದಿನ ಬೆಳಗಾದರೆ ಬೇರೆಯವರ ಹೊಲಕ್ಕೆ ಬುತ್ತಿ ಕಟ್ಟಿಕೊಂಡು, ಕುರುಪಿ ಕೈಯಲ್ಲಿ ಹಿಡಿದುಕೊಂಡು, ದುಡಿಯಲು ಹೋಗುವ ಅಮ್ಮ ಅನಕ್ಷರಸ್ಥೆ. ಅಪ್ಪ ಬೇರೆಯವರ ಅಂಗಡಿಯಲ್ಲಿ ಅರುವತ್ತು ರೂಪಾಯಿಗೊಂದು ಪ್ಯಾಂಟ್ ಹೊಲಿಯುವ ಟೈಲರ್. ಅಣ್ಣಾ ಪ್ರಾಥಮಿಕ ಶಾಲೆಯ ಶಿಕ್ಷಕ. ತಂಗಿ ಇನ್ನು ಓದುತ್ತಿರುವ ಹುಡುಗಿ... ಇಂತಹುದರಲ್ಲಿ ಹತ್ತಾರು ಕಡೆ ಅಪ್ಲಿಕೇಷನ್ ಗಳನ್ನು ಹಾಕಿ ಓಡಾಡಿ, ತಿರುಗಾಡಿ ಫೇಲಾಗಿ ಬಂದು ಮನೆಯಲ್ಲಿ ಊಟವಿಲ್ಲದೆ ಬ...

ಹುಟ್ಟು_ಹಬ್ಬದ_ಶುಭಾಶಯಗಳು....

ಇಮೇಜ್
# ಹುಟ್ಟು_ಹಬ್ಬದ_ಶುಭಾಶಯಗಳು #ಸರ್               ಸರ್ ನಮಸ್ಕಾರ.. ನಾನು ನಿಮ್ಮ ಸಜ್ಜಿ ತೆನಿ ವಿದ್ಯಾರ್ಥಿ...                      Mashyak Goundi  ಹೇಗಿದ್ದೀರ ಸರ್...??  ನೀವು ಯಾವತ್ತು ಆರಾಮಾಗಿ ಇರ್ತೀರಾ..ಬಿಡಿ...   ಯಾಕೆಂದ್ರೆ...?   ಈ ನಿಸರ್ಗ ಅರಿಯುವಂತೆ ನಿಸರ್ಗದ ಖುಷಿಗಾಗಿ ಹಗಲಿರುಳು ದುಡಿಯುವ ಜೀವಿ ನೀವು ಸರ್.... ನಿಮ್ಮನ್ನು ಈ ನಿಸರ್ಗ ತಾನಾಗಿಯೇ ಆರಾಮಾಗಿ ಇರೋ ಹಾಗೇ ನೋಡಿಕೊಳ್ಳುತ್ತದೆ...                                 ಆದ್ರೆ ನೀವು #ಕ್ರಿಯಾಶೀಲ_ಪ್ರಯೋಗಗಳ ನಮ್ಮ ತಾಲೂಕಿನ ಅದಮ್ಯ್ ಪಂಡಿತ.. ಅದಕ್ಕೆ ನೀವು ಏನಾದರು ಹೊಸದು ಮಾಡಲು ಹೋಗಿಯೇ ನಿಮ್ಮ ದೇಹಕ್ಕೆ ನೀವೇ ರೆಸ್ಟ್ ಕೊಡೋದಿಲ್ಲ ಅದಕ್ಕೆ ನಿಮ್ಮ ದೇಹ ದಣಿಯುತ್ತದೆ...  ಆದ್ರೆ ನನಗೆ ತಿಳಿದಂತೆ ನಿಮ್ಮ ಮನಸ್ಸು,ಬುದ್ದಿ ಯಾವತ್ತೂ ದಣಿಯುವುದಿಲ್ಲ...                           ಅದಕ್ಕೆ ಒಬ್ಬ #ತತ್ವಜ್ಞಾನಿ ಹೇಳುವಂತೆ " ಸಾಧಕ ಯಾವತ್ತೂ ತಾ ಸುಖ ಪಡುವುದಿಲ್ಲ ಯಾಕೆಂದ್ರೆ ಅವನ ...

ಶ್ರೀ. ಚಾಂದ ಗೌಂಡಿ ಸರ್..ಸಾ ॥ ದೇ.ಹಿಪ್ಪರಗಿ...

ಇಮೇಜ್
ನನ್ನ ಜೀವನದ ಮಹಾಗುರು ...ಗೌOಡಿ ಸರ್....  14 #ವರ್ಷದ #ನಂತರ #ಗೌOಡಿ_ಸರ್ ಗೆ   #ಗೌOಡಿ #ಸರ್ #ಭೇಟಿಯಾದ #ದಿನ ..... .....        ಅಂದು  ಅಳುತ್ತಾ ಅಳುತ್ತಾ ಟ್ಯೂಷನಗೆ ಹೋದ 8 ನೇ ತರಗತಿಯ ವಿದ್ಯಾರ್ಥಿ ನಾನು,  ನನ್ನಳುವಿಗೆ ಕಾರಣ ಕೇಳಿದರು ಹೇಳದೆ ಇರುವ ಹಠಮಾರಿ ನಾನು, ಟ್ಯೂಷನ್ ಮುಗಿದ ನಂತರ ನನ್ನನ್ನು ಅಲ್ಲೇ ನಿಲ್ಲಿಸಿಕೊಂಡು ಯಾಕೆ ಅಳುತ್ತಾ ಟ್ಯೂಷನಗೆ ಬಂದೆ ಹೇಳು ಏನಾಯಿತು ಎಂದು ಪ್ರಶ್ನಿಸಿದಾಗ...  ನನ್ನನ್ನು ಅಂದು ಅಳಿಸಿದ್ದು ಯಾರ ಮಾತು ಅಲ್ಲ, ಯಾರ ಸಂಪತ್ತು ಅಲ್ಲ,  ಅದು #ನನ್ನದೇ #ಹೊಟ್ಟೆಯ_ಹಸಿವು ,                        ಅದನ್ನು ಹೇಳದೆ ಅರಿತುಕೊಂಡು ಈ ಮಹಾಗುರು ತಮ್ಮ ಮನೆಯಲ್ಲಿ ಅಮ್ಮನಿಂದ ಅಡಿಗೆ ಮಾಡ್ಸಿ ಪಕ್ಕದಲ್ಲೇ ಕೂಡಿಸಿಕೊಂಡು ತಿನ್ನಿಸಿದ ನನ್ನ ಬದುಕಿನ #ತಾತ್ವಿಕ_ನಾಯಕ .......            ಆಗಾಗ ಜೀವನದ ಕಷ್ಟಕ್ಕೆ ಎದೆಯೊಡ್ಡಿ ನಿಲ್ಲೋ ಎದೆಗಾರಿಕೆಯನ್ನು ನನ್ನಲ್ಲಿ ತುಂಬುತ್ತಾ ಬಂದ ಮಹಾನ ಮಾರ್ಗದರ್ಶಕ. ಕೆಲವು ದಿನ ನನ್ನ ಪರಿಸ್ಥಿತಿ ಅರ್ಥೈಸಿಕೊಂಡು ತಮ್ಮ ಮನೆಯಲ್ಲೇ ಉಳಿಸಿಕೊಂಡು ಶಿಕ್ಷ...